#ಮೃತ್ಯುಂಜಯ_ಮಹಾಮಂತ್ರ
ತ್ರ್ಯಂಬಕಂ ಯಜಾಮಹೇ ಸುಗಂಧಿಂ ಪುಷ್ಟಿವರ್ಧನಮ್ ।
ಉರ್ವಾರುಕಮಿವ ಬಂಧನಾನ್ಮತ್ಯೋರ್ಮುಕ್ಷೀಯ ಮಾಮೃತಾತ್ ॥
ಅರ್ಥ :
ತ್ರಿಕಾಲಗಳಲ್ಲೂ ಸಮಾನ ರೂಪವಾದ ಜ್ಞಾನವುಳ್ಳ ರುದ್ರರೂಪಿ ಪರಮೇಶ್ವರನನ್ನು , ಎಲ್ಲವನ್ನೂ ಸುಗಂಧಗೊಳಿಸುವ ಈಶ್ವರನನ್ನು , ಶರೀರ ಮತ್ತು ಆತ್ಮಬಲವನ್ನು ಹೆಚ್ಚಿಸುವ ಪರಮಾತ್ಮನನ್ನು ನಾವು ನಿತ್ಯವೂ ಪೂಜಿಸುವೆವು . ಅವನ ಅನುಗ್ರಹದಿಂದ ಸೌತೆಕಾಯಿ ಅಥವಾ ಕರ್ಬೂಜದ ಹಣ್ಣಿನಂತೆ ( ಕರ್ಬೂಜವು ಪಕ್ವವಾಗಿ ಅಮೃತ ಅಂದರೆ ಅತ್ಯಂತ ಮಧುರವಾಗಿ ಆಗುತ್ತದೆ , ಅದರಂತೆ ) ಬಂಧನದಿಂದ ( ಸೌತೆಕಾಯಿ ಅಥವಾ ಕರ್ಬೂಜವು ಹಣ್ಣಾದ ಮೇಲೆ ಬಳ್ಳಿಯ ಬಂಧನದಿಂದ ತಾನಾಗಿಯೇ ಬೇರ್ಪಡುವಂತೆ ) ಮೃತ್ಯುವಿನಿಂದ ನಾನು ಮುಕ್ತನಾಗಬೇಕು , ಮೋಕ್ಷ ಸುಖದಿಂದ ನಾನು ಬಿಡುಗಡೆ ಹೊಂದಬಾರದು....
No comments:
Post a Comment